ಮಧುರಾಷ್ಟಕವನ್ನುಶ್ರೀವಲ್ಲಭಾಚಾರ್ಯರುರಚಿಸಿದ್ದಾರೆ. ಇವರುಸುಮಾರು೧೫ನೇಶತಮಾನದಲ್ಲಿಬದುಕಿದ್ದರು. ಇವರುವೈಷ್ಣವಪರಂಪರೆಅನುಸರಿಸಿದವರು. ಇವರವೇದಾಂತಸಿದ್ಧಾಂತವನ್ನುಪುಷ್ಟಿಮಾರ್ಗಎಂದುಕರೆದರು. ಇದರಲ್ಲಿನಿರಂತರವಾಗಿಪ್ರೀತಿಮತ್ತುಭಕ್ತಿಯಿಂದಕೃಷ್ಣನನ್ನುಆರಾಧಿಸಬೇಕು. ಇದರಿಂದದೇವರಸಾನಿಧ್ಯಪಡೆಯಬಹುದುಎಂದುಹೇಳುತ್ತಾರೆ. ಹೀಗಾಗಿಇವರುಶ್ರೀಕೃಷ್ಣನಮೇಲೆಹಲವಾರುಸ್ತೋತ್ರರಚಿಸಿದ್ದಾರೆ. ಅದ್ರಲ್ಲಿಮಧುರಾಷ್ಟಕವೂಒಂದಾಗಿದೆ. ಮಧುರಎಂದರೆಸವಿಯಾದ, ಇಂಪಾದದು. ಅಷ್ಟ ಎಂದರೆ ೮.ಮಧುರಾಷ್ಟಕದಲ್ಲಿ ೮ ಪಂಕ್ತಿಗಳಿವೆ, ಶ್ರೀ ಕೃಷ್ಣನಿಗೆ ಸಂಬಂಧ ಪಟ್ಟ ಎಲ್ಲ ವಿಷಯವೂ ಮಧುರವಾಗಿದೆ ಎಂದು ಹೇಳಿತ್ತಾರೆ. ಇದನ್ನು ಕನ್ನಡದಲ್ಲಿ ಬರೆದಿದ್ದೀನಿ.ದೊಡ್ಡದಾಗಿಮಾಡಲು ಚಿತ್ರದ ಮೇಲೆ ಕ್ಲಿಕ್ಮಾಡಿ. 1. AudioLink - ಮಧುರಾಷ್ಟಕವನ್ನು M.S. Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.
ಕೃಷ್ಣಜನ್ಮಾಷ್ಟಮಿ ಹಬ್ಬ ಹತ್ತಿರಬರುತ್ತಾಇದೆ. ಅದಕ್ಕಾಗಿ ಕೃಷ್ಣನ ಇನ್ನೊಂದು ಸ್ತೋತ್ರ ಇಲ್ಲಿದೆ. ಗೋವಿಂದಾಷ್ಟಕವನ್ನುಕನ್ನಡದಲ್ಲಿಬರೆದಿದ್ದೀನಿ. ಇದನ್ನುಶ್ರೀಶಂಕರಾಚಾರ್ಯರುರಚಿಸಿದ್ದಾರೆ. ದೊಡ್ಡದಾಗಿಮಾಡಲುಚಿತ್ರದಮೇಲೆಕಿಲ್ಕ್ಮಾಡಿ.
ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಬಾಲ ಕೃಷ್ಣನಿಗೆ ಪೂಜೆ. ಪೂಜಾ ವಿಧಾನ ಇಲ್ಲಿದೆ.ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ. ಗೋವಿಂದಾಷ್ಟಕಇಲ್ಲಿದೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ. ಕೃಷ್ಣನ ಧ್ಯಾನದಲ್ಲಿ ಭಜನೆ, ಹಾಡುಗಳನ್ನು ಹಾಡುತ್ತಾರೆ. ಶ್ರೀ ಕೃಷ್ಣನ ನಾಮ ಸ್ಮರಣೆ ಎಂದ ತಕ್ಷಣ ಮನಸ್ಸಿಗೆ ಬರುವುದು ದಾಸ ಪರಂಪರೆಯ ಶ್ರೀಮಂತ ಕೊಡುಗೆ. ಪುರಂದರದಾಸ, ಕನಕದಾಸ, ವಿಜಯದಾಸ, ಮೊದಲಾದವರು 'ಹರಿಯ' ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಹಾಗು ಜನಪ್ರಿಯವಾದ ದೇವರನಾಮವನ್ನು ಕೆಳಗೆ ಪಟ್ಟಿ ಮಾಡಿದ್ದೀನಿ. ಧ್ವನಿ ಮುದ್ರಣ ಕೇಳಲು ಹಾಡಿನ ಮೇಲೆ ಕ್ಲಿಕ್ ಮಾಡಿ
Please don't steal any content from my blog. Thankyou.
******************************
visitor counter
NOTICE: Pooja Vidhana Sahitya
A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.