Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label :Shankaracharya. Show all posts
Showing posts with label :Shankaracharya. Show all posts

March 5, 2013

Uma Maheshwara Stotra in Kannada / ಉಮಾ ಮಹೇಶ್ವರ ಸ್ತೋತ್ರ

ಶಿವರಾತ್ರಿ ಹಬ್ಬದ ಪ್ರಯುಕ್ತ ಇನ್ನೊಂದು ಶಿವ ಸ್ತೋತ್ರ ಇಲ್ಲಿದೆ. ಉಮಾ ಮಹೇಶ್ವರ ಸ್ತೋತ್ರವನ್ನು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಶ್ರೀ ಉಮಾ ಮಹೇಶ್ವರ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

Right click on the image and open in new tab to enlarge

1.Audio Link by Pandit Jasraj

2.Audio Link by S.P.Balasubramanyam

3.Audio Link by another artist [song 3]

Related Link:

July 16, 2011

Sri Subramanya Bhujangam in Kannada/ ಶ್ರೀ ಸುಬ್ರಹ್ಮಣ್ಯ ಭುಜಂಗಮ್

ಶ್ರೀ ಶಂಕರಾಚಾರ್ಯರು ರಚಿಸಿರುವ ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಸ್ತುತಿ ಮಾಡುತ್ತದೆ.ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.Audio Link by Bombay Sisters

2.Audio Link by Anuradha krishnamoorty[song 1]

3.Audio Link by Malola Kannan

October 12, 2010

Bhavanyashtakam / Bhavani Ashtakam in Kannada / ಭಾವಾನ್ಯಾಷ್ಟಕಂ

"ಓದುಗರಿಗೆಲ್ಲ ನವರಾತ್ರಿ ಹಬ್ಬದ ಶುಭಾಶಯಗಳು "

ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಇದನ್ನು ಶ್ರೀ ಶಂಕರಚಾರ್ಯರು ರಚಿಸಿದ್ದಾರೆ. ಭವಾನಿ ಅಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Ashit Desai

2.Audio Link by Narasimha Nayak[song 4]

3.Audio Link by Gayathri Devi

August 2, 2010

Surya Pratah Smarana Stotra / ಸೂರ್ಯ ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ಸೂರ್ಯ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Ravindra Sathe[song 6]

2.Audio Link by Shubha Mudgal[song 2]

July 17, 2010

Parabrahma Pratah Smaran Stotra / ಪರಬ್ರಹ್ಮ ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ಪರಬ್ರಹ್ಮ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio by Bangalore sisters [song 1] starts at 1:50

2.Audio by Shivoham

3.Audio by Sadhana Sargam

July 10, 2010

Shiva Pratah Smarana Stotra / ಶ್ರೀ ಶಿವ ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ಶ್ರೀ ಶಿವ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio by Ashit Desai

2.Audio by Shashi Jha

3.Audio by Ravindra Sathe

4.Audio by O.S.Arun [does not work]

Related Link:

July 3, 2010

Vishnu Praatah Smarana Stotra / ಶ್ರೀ ವಿಷ್ಣು ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ವಿಷ್ಣು ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



1.Audio by Soma Singh(youtube)

2.Audio by Soma Singh (hummaa)

3.Audio by Ravindra Sathe

June 26, 2010

Ganesha Pratah Smaranam in Kannada / ಗಣೇಶ ಪ್ರಾತಃ ಸ್ಮರಣಮ್

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿದಿನ ಮುಂಜಾನೆ ಎದ್ದು ದೇವರ ಪ್ರಾರ್ಥನೆ ಮಾಡುವುದು ಸಾಮಾನ್ಯವಾದ ಅಭ್ಯಾಸ. ಪ್ರಾತಃ ಕಾಲದಲ್ಲಿ ಸ್ಮರಣೆ ಮಾಡಲೆಂದೇ ಶಂಕರಾಚಾರ್ಯರು ಹಲವು ದೇವರ ಪ್ರಾತಃ ಸ್ಮರಣ ಸ್ತೋತ್ರವನ್ನು ರಚಿಸಿದ್ದಾರೆ. ಮುಂದಿನ ಹಲವು ದಿನಗಳಲ್ಲಿ ಎಲ್ಲ ಸ್ತೋತ್ರಗಳನ್ನು ಇಲ್ಲಿ ಪ್ರಕಟಿಸುತ್ತೇನೆ. ಕೆಳಗೆ ಗಣೇಶ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bangalore Sisters (Song 1)

2.Audio Link by Shweta Pandit

3.Audio Link by Prakash Rao

4.Audio Link by Soma Singh

May 23, 2010

Kanakadhara Stotra in Kannada / ಕನಕಧಾರಾ ಸ್ತೋತ್ರ


ಶ್ರೀ ಶಂಕರಾಚಾರ್ಯರು ರಚಿಸಿರುವ ಕನಕಧಾರ ಸ್ತೋತ್ರ ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿ ಮಾಡುತ್ತದೆ. ಈ ಸ್ತೋತ್ರವನ್ನು ಪಠಿಸಿದರೆ ಕಷ್ಟಗಳು ಹೋಗಿ, ಐಶ್ವರ್ಯ, ಸಂಪತ್ತು, ಅಭಿವೃದ್ಧಿ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ. ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.


ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bombay Sister

2.Audio Link by M.S.Subbalakshmi

3.Another Audio Link


August 7, 2009

Govinda Ashtaka / Govindashtakam in Kannada / ಗೋವಿಂದಾಷ್ಟಕ

ಕೃಷ್ಣ ಜನ್ಮಾಷ್ಟಮಿ ಹಬ್ಬ ಹತ್ತಿರ ಬರುತ್ತಾ ಇದೆ. ಅದಕ್ಕಾಗಿ ಕೃಷ್ಣನ ಇನ್ನೊಂದು ಸ್ತೋತ್ರ ಇಲ್ಲಿದೆ. ಗೋವಿಂದಾಷ್ಟಕವನ್ನು ಕನ್ನಡದಲ್ಲಿ ಬರೆದಿದ್ದೀನಿ. ಇದನ್ನು ಶ್ರೀಶಂಕರಾಚಾರ್ಯರು ರಚಿಸಿದ್ದಾರೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕಿಲ್ಕ್ ಮಾಡಿ.



1.Audio by M.S.Subbalakshmi



2.Audio by Ravindra Sathe

August 3, 2009

Soundarya Lahari Stotra in Kannada / ಸೌಂದರ್ಯ ಲಹರಿ ಸ್ತೋತ್ರ

ಸೌಂದರ್ಯ ಲಹರಿ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಮಂತ್ರಗಳ ಪೈಕಿ ಇದು ಪ್ರಮುಖವಾದುದು. ಈ ಸ್ತೋತ್ರದಲ್ಲಿ ೧೦೦ ಪದ್ಯ/ಪಂಕ್ತಿಗಳಿವೆ (100 verses) ೧ - ೪೧ ಪದ್ಯಗಳನ್ನು ಆನಂದ ಲಹರಿ ಎಂದು ಕರೆಯುತ್ತಾರೆ. ೪೨ - ೧೦೦ ಪದ್ಯಗಳನ್ನು ಸೌಂದರ್ಯ ಲಹರಿ ಎನ್ನುತ್ತಾರೆ. ಲಹರಿ ಎಂದರೆ ಅಲೆ/ತೆರೆ ಎಂದರ್ಥ. ಆನಂದ ಲಹರಿ ಎಂದರೆ ಆನಂದದ ಅಲೆಗಳು, ಆನಂದ ನೀಡುವಂತದ್ದು. ಹೆಸರೇ ಸೂಚಿಸುವಂತೆ ಈ ಸ್ತೋತ್ರದಲ್ಲಿ ದೇವಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಈ ಸ್ತೋತ್ರವನ್ನು ಪಠಿಸಿದರೆ ಆದಿಶಕ್ತಿಯು ನಿಮ್ಮ ಎಲ್ಲ ಅಭಿಲಾಷೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ. ಈ ಸ್ತೋತ್ರವನ್ನು 8 ಪುಟಗಳಲ್ಲಿ ಬರೆದಿದ್ದೀನಿ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Pages 1 - 4



Pages 5 - 8



Audio links by Various artists:

1.Audio Link - Bombay Sisters(MI)

2.Audio Link - M.L.Vasantha Kumari(MI)

3.Audio Link - Bangalore Sisters(KA)

4.Audio Link - Mambalam Sisters[RG]


Meaning of Saundarya Lahari Stotram


ಆದಿಶಕ್ತಿಯು ಎಲ್ಲರನ್ನು ಕಾಪಾಡಲಿ :)

April 28, 2009

Shankaracharya Jayanthi / ಶಂಕರಾಚಾರ್ಯ ಜಯಂತಿ

ಶಂಕರ ಜಯಂತಿ / ಶಂಕರಾಚಾರ್ಯ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಇದು ಶಂಕರಾಚಾರ್ಯರ ಜನ್ಮ ದಿನ. ಇವರನ್ನು ಆದಿ ಶಂಕರ, ಶಂಕರ ಭಗವತ್ಪಾದಾಚಾರ್ಯ ಎಂದೂ ಕರೆಯುತ್ತಾರೆ. ಸುಮಾರು ೮ನೇ ಶತಮಾನದಲ್ಲಿ ಜೀವನ ನಡೆಸಿದರು ಎಂದು ಹೇಳುತ್ತಾರೆ. ಇವರು ಕೇರಳದ ಕಾಲಡಿ ಎಂಬ ಊರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಸನ್ಯಾಸವನ್ನು ಆಲಂಗಿಸಿದರು. ಇವರ ಜೀವಿತದ ಅವಧಿ ಕೇವಲ ೩೨ ವರ್ಷವಾದರೂ ಇವರು ಮಾಡಿರುವ ಸಾಧನೆ ಅಪಾರ. ಇವರು ಮನುಷ್ಯ ಸಾಮಾನ್ಯರಲ್ಲ, ದೇವರ ಸ್ವರೂಪ ಎಂದೇ ಹೇಳಬಹುದು.

ಹಿಂದೂ ಧರ್ಮದ ಪ್ರಚಾರಕ್ಕಾಗಿ ಮಠಗಳನ್ನು ಸ್ಥಾಪಿಸಿದರು. ಕನ್ನಡಿಗರಿಗೆ ಶೃಂಗೇರಿ ಶಾರದ ಪೀಠ ಗೊತ್ತೇ ಇದೆ. ಇದಲ್ಲದೇ ಗುಜರಾತ್ ರಾಜ್ಯದ ದ್ವಾರಕದಲ್ಲಿ, ಒರಿಸ್ಸಾ ರಾಜ್ಯದ ಪೂರಿಯಲ್ಲಿ ಮತ್ತು ಉತ್ತರಾಖಾಂಡ ರಾಜ್ಯದಲ್ಲಿ ಮಠಗಳನ್ನು ಸ್ಥಾಪಿಸಿದ್ದಾರೆ.ಶಂಕರಾಚಾರ್ಯರು ಬಹಳಷ್ಟು ರಚನೆಗಳನ್ನೂ ಮಾಡಿದ್ದರೆ. ಹಲವಾರು ದೇವರ ಸ್ತೋತ್ರಗಳನ್ನು ರಚಿಸಿದ್ದಾರೆ. ಭಗವದ್ಗೀತೆ, ಉಪನಿಷದ್ ಮತ್ತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದಿದ್ದಾರೆ. ಅದ್ವೈತ ವೇದಾಂತ ಅಧ್ಯಯನ ಮಾಡುವವರು ಭಾಷ್ಯಗಳನ್ನೇ ಇಂದಿಗೂ ಅನುಸರಿಸುತ್ತಾರೆ.ಅದ್ವೈತ ಅನುಯಾಯಿಗಳಿಗೆ ಇವರೇ ಆದಿ ಗುರುಗಳು.

ಶಂಕರರಿಗಿಂತ ಮುಂಚೆಯೂ ಅದ್ವೈತ ಸಿದ್ಧಾಂತ ಇತ್ತು, ಆದರೆ ಇವರು ಅದಕ್ಕೆ ಒಂದು ನೆಲೆಗಟ್ಟು ಕೊಟ್ಟು, ದೇಶದ ಮೂಲೆ ಮೂಲೆಗೂ ಹೋಗಿ ಅದನ್ನು ಭೋಧಿಸಿ ವ್ಯಾಪಕಗೊಳಿಸಿದರು. ಅದ್ವೈತ ವೇದಾಂತದ ಸಿದ್ಧಾಂತವನ್ನು ದೃಢ ಪಡಿಸಿದರು.ಅದ್ವೈತವನ್ನು ಜನಪ್ರಿಯ ಮಾಡಿ, ಪ್ರಚಾರ ಮಾಡಿರುವುದರ ಮನ್ನಣೆಯೆಲ್ಲ ಆದಿ ಶಂಕರರಿಗೇ ಸೇರುತ್ತದೆ.

ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೆಶವಾಗಿರಬೇಕು. ಈ ಲಕ್ಷ್ಯವನ್ನು ಮುಟ್ಟಲು ಹಲವಾರು ಸಾಧನಗಳು(means) ಹಾಗು ತತ್ವ ಸಿದ್ಧಾಂತಗಳಿವೆ (school of thought). ಇದರಲ್ಲಿ ಅದ್ವೈತ ವೇದಾಂತ ಸಿದ್ಧಾಂತವೂ ಒಂದಾಗಿದೆ. ಈ ಪೂಜೆ, ಮಂತ್ರ, ಸ್ತೋತ್ರ, ಹೋಮ , ಹವನ ಕರ್ಮಗಳೆಲ್ಲವೂ ಸಹ ಈ ಜ್ಞಾನ ಪ್ರಾಪ್ತಿಯ ಮಾರ್ಗದಲ್ಲಿ ಸಾಧನಗಳಷ್ಟೆ. ಪರಮ ಸಾಧನೆಗೆ ಇವೆಲ್ಲವೂ ಮೆಟ್ಟಿಲುಗಳಾಗಬೇಕು. ಪೂಜೆ ಪುನಸ್ಕಾರಗಳನ್ನು ಮಾಡಬೇಕು ನಿಜ, ಆದರೆ ಇದಕ್ಕಿಂತ ಮಿಗಿಲಾದ ಜ್ಞಾನದ ಅನ್ವೇಷಣೆಯಲ್ಲಿ ನಾವು ಹೋಗಬೇಕು. ಬರಿ ಪೂಜೆ ಸ್ತೋತ್ರಗಳಲ್ಲೇ ಮುಕ್ತಾಯ ಆಗಬಾರದು.

ಅದ್ವೈತ ವೇದಾಂತವನ್ನು ನಂಬುವ ಮನೆಯಿಂದ ಬಂದಿರುವ ನನಗೆ ಈ ವಿಶೇಷ ದಿನವನ್ನು ಆಚರಿಸುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನಮ್ಮ ಅತ್ತೆ ಮಾವನವರು ವೆದಾಧ್ಯನ, ಉಪನಿಷದಗಳ ಅಧ್ಯಯನವನ್ನು ಸುಮಾರು ೧೫ ವರ್ಷಗಳಿಂದ ಮಾಡುತ್ತಿದ್ದರೆ. ಅವರಿಂದ ನಾನೂ ಬಹಳಷ್ಟು ತಿಳಿದುಕೊಂಡಿದ್ದೀನಿ, ಇನ್ನು ಅರಿತುಕೊಳ್ಳುವುದು ಬಹಳ ಇದೆ. ನಮ್ಮ ಅತ್ತೆಯವರು ಅದ್ವೈತದ ಬಗ್ಗೆ ಸರಳ ವಿವರಣೆ ಮಾಡಿ ನನಗೆ email ಕಳಿಸಿದ್ದಾರೆ , ಅದನ್ನು ಇಲ್ಲಿ ಹಾಕುತ್ತಿದ್ದೀನಿ .

" I thought I can just give a very simple account of what is Advaita. We all know ourselves as individuals and there is the world of living and non living things, inanimate objects and the whole cosmos. We constantly interact with the world. Many times we sense that this interaction is unpredictable. It means, the way we do things and the way the results come, it is not a straight forward relationship. So we find that there are many unknown factors. So all these unknown factors, we group together and call it God. Since calling God as 'it', doesnt make it feel good, we think of God as a person who is all powerful, and praying to him or her will help me to deal with the world. So there are 3 entities, namely, I the individual, the rest of creation which we call world and the other unknown, God. Advaita establishes that all these 3 are not totally different entities, but is is one entity only which is called Brahman. An analogy is, how sugar being the basic substance, can appear in various shapes and sizes, but in essence is one only. Shankaracharya establishes that this is what all the upanishads, bhagavad gita, brahma sutras are telling in one voice. How this conclusion is arrived at, forms the subject matter of vedanta."

Thanks a lot Amma for this write up :)

Some related links:







Arsha Vidya Gurukulam is an institute for traditional study of Advaitha vedanta, Sanskrit, Yoga etc. check this link for more
http://www.arshavidya.org/

Arsha Vidya Gurukulam satsangs - Read and Listen to satsangs by various gurujis.

http://www.avgsatsang.org/

ನಮ್ಮ ಮನಸ್ಸನ್ನು ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಸುವುದು ಹಬ್ಬದ ಉದ್ದೇಶ. ನನ್ನ ಬರಹವನ್ನು ಓದಿ ಅದ್ವೈತದ ಬಗ್ಗೆ ನಿಮಗೆ ಕುತೂಹಲ ಉಂಟಾಗಿ ಇನ್ನು ಹೆಚ್ಚು ತಿಳಿಯಬೇಕೆಂಬ ಆಸೆ ಹುಟ್ಟಿಸಲಿ ಎಂದು ನನ್ನ ಆಶಯ :)

April 13, 2009

Devi Navaratna Malika Stotram in Kannada / ದೇವಿ ನವರತ್ನಮಾಲಿಕ ಸ್ತೋತ್ರ

ತಿಂಗಳು ಶ್ರೀ ಶಂಕರಾಚಾರ್ಯರ ಜಯಂತಿ ಬರುತ್ತಿದೆ. ಅದಕ್ಕಾಗಿ ಶಂಕರಾಚಾರ್ಯರು ರಚಿಸಿರುವ ಸ್ತೋತ್ರಗಳನ್ನು ಹಾಕುತ್ತಿದ್ದೀನಿ. ದೇವೀ ನವರತ್ನ ಮಾಲಿಕ ಅವರು ರಚಿಸಿರುವ ಇನ್ನೊಂದು ಸ್ತೋತ್ರ. ಇದರಲ್ಲಿ ಪಂಕ್ತಿಗಳಿವೆ. ಆದಿಶಕ್ತಿ ದೇವಿಯನ್ನು ವರ್ಣಿಸಿ ಸ್ತುತಿಸಿದ್ದಾರೆ. ಸ್ತೋತ್ರವು ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



ನವರತ್ನಮಾಲಿಕಾ ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ:

1.AudioLink - by Bombay Sisters


2.AudioLink - by Sankaran Namboodhiri


3.AudioLink - by Keerthana & Kruthi Bhat ಇವರ ಹಾಡನ್ನು ಕೇಳಲೇ ಬೇಕು. ಇಬ್ಬರು ಮಕ್ಕಳು ತುಂಬ ಸೊಗಸಾಗಿ ಹಾಡಿದ್ದಾರೆ.

April 8, 2009

Lalita Devi Pancharatnam in Kannada / Devi Pratah Samarana Stotra / ಲಲಿತ ದೇವಿ ಪಂಚರತ್ನ ಸ್ತೋತ್ರ / ದೇವಿ ಪ್ರಾತಃ ಸ್ಮರಣ ಸ್ತೋತ್ರ

ದೇವಿ ಪಂಚರತ್ನ ಅಥವಾ ಲಲಿತಾ ಪಂಚರತ್ನ ಅಥವಾ ದೇವಿ ಪ್ರಾತಃ ಸ್ಮರಣ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಪಂಚ ಎಂದರೆ ಐದು, ಈ ಸ್ತೋತ್ರದಲ್ಲಿ ಐದು ಪಂಕ್ತಿಗಳಿವೆ. ಈ ಸ್ತೋತ್ರದಲ್ಲಿ ದೇವಿಯನ್ನು ಹೊಗಳಿ ಸ್ತುತಿ ಮಾಡಿದ್ದರೆ. ಇದು ಸಹಸ್ರನಾಮದಷ್ಟು ದೊಡ್ದದಾಗಿಲ್ಲ, ಚಿಕ್ಕದಾಗಿದ್ದು ಕಲಿಯಲು ಸುಲಭವಾಗಿದೆ. ಪಂಚರತ್ನ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ :
1.AudioLink - by Bombay Sisters

2.AudioLink - by M.S.Sheela [song 3]


3.AudioLink - by Usha Mangeshkar

4.AudioLink - by Vijayalakshmi Subramaniam below
ಆದಿ ಶಕ್ತಿಯು ಎಲ್ಲರನ್ನು ಸದಾ ಕಾಪಾಡಲಿ :)

January 27, 2009

Shiva Panchakshara Stotram in kannada / ಶ್ರೀ ಶಿವ ಪಂಚಾಕ್ಷರ ಸ್ತೋತ್ರ

ಓಂ ನಮಃ ಶಿವಾಯ

ನ - ಮಃ - ಶಿ -ವಾ - ಯ - ಈ ಐದು ಅಕ್ಷರಗಳೇ ಶಿವ ಪಂಚಾಕ್ಷರ . ಈ ಪಂಚಾಕ್ಷರ ಶಿವ ಧ್ಯಾನ ಮಾಡುವುದಕ್ಕೆ ಅತಿ ಸುಲಭ ಹಾಗು ಪ್ರಬಲವಾದ ಮಂತ್ರ. ಪಂಚಾಕ್ಷರ ಸ್ತೋತ್ರದಲ್ಲಿ ಪ್ರತಿ ಒಂದು ಅಕ್ಷರಕ್ಕೂ ಒಂದು ಪಂಕ್ತಿ ಇದೆ (5 verse) ಪ್ರತಿ ಒಂದು ಅಕ್ಷರವು ಈಶ್ವರನ ಸ್ವರೂಪ , ಅವನಿಗೆ ಅನಂತ ನಮಸ್ಕಾರಗಳು. ಈ ಸ್ತೋತ್ರದ ಪಠಣದಿಂದ ನಾವು ಸದಾ ಶಿವನ ಕೃಪೆಗೆ ಪಾತ್ರರಾಗುತ್ತೀವಿ. ಇದು ಶ್ರೀ ಶಂಕರಾಚಾರ್ಯ ವಿಚರಿತ ಸ್ತೋತ್ರ. ಶ್ರೀ ಶಿವ ಪಂಚಾಕ್ಷರ ಸ್ತೋತ್ರ ಕನ್ನಡದಲ್ಲಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ



1.AudioLink by M.S.Subbalaksmi[song2]

2.AudioLink - by Usha Seturaman [song 10]

3.AudioLink- by Pt. Jasraj[song 5]

Related Link:

May 11, 2008

Ganesha Pancharatna in Kannada / ಶ್ರೀ ಗಣೇಶ ಪಂಚರತ್ನ ಸ್ತೋತ್ರ


ಶ್ರೀ ಗಣೇಶ ಪಂಚರತ್ನ ಸ್ತೋತ್ರ ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ, ಮಕ್ಕಳಿಗೂ ಹೇಳಿ ಕೊಡಬಹುದು. ನಾನೂ ಇದನ್ನು ಚಿಕ್ಕವಳಿದ್ದಾಗಲೇ ಕಲಿತದ್ದು :) ಇದು ಶ್ರೀ ಶಂಕರಾಚಾರ್ಯ ವಿಚರಿತ ಸ್ತೋತ್ರ. ಇದನ್ನು M.S.Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.ಪಂಚರತ್ನದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು.



1.Audio Link - M.S.Subbalakshmi ಅವರು ಹಾಡಿದ್ದಾರೆ.



2.AudioLink - Sawani Shinde ಅವರು ಹಿಂದುಸ್ತಾನಿ ಶೈಲಿಯಲ್ಲಿ ಹಾಡಿದ್ದಾರೆ.



ಇದನ್ನು kannadaaudio.com ಇಂದ ತೆಗೆದುಕೊಂಡಿದ್ದೀನಿ.
Blog Widget by LinkWithin