Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label xYT. Show all posts
Showing posts with label xYT. Show all posts

March 5, 2013

Uma Maheshwara Stotra in Kannada / ಉಮಾ ಮಹೇಶ್ವರ ಸ್ತೋತ್ರ

ಶಿವರಾತ್ರಿ ಹಬ್ಬದ ಪ್ರಯುಕ್ತ ಇನ್ನೊಂದು ಶಿವ ಸ್ತೋತ್ರ ಇಲ್ಲಿದೆ. ಉಮಾ ಮಹೇಶ್ವರ ಸ್ತೋತ್ರವನ್ನು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಶ್ರೀ ಉಮಾ ಮಹೇಶ್ವರ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

Right click on the image and open in new tab to enlarge

1.Audio Link by Pandit Jasraj

2.Audio Link by S.P.Balasubramanyam

3.Audio Link by another artist [song 3]

Related Link:

February 28, 2013

Navagraha Ashtottara Series - Chandra Ashtottara in Kannada / ಚಂದ್ರ ಅಷ್ಟೋತ್ತರ

ಬಹಳ ದಿನಗಳ ನಂತರ ಹೊಸ ಸ್ತೋತ್ರವನ್ನು ಬರೆಯಲು ಸಮಯ ಸಿಕ್ಕಿತು. ಎಲ್ಲಾ ನವಗ್ರಹ ಅಷ್ಟೋತ್ತರಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತೇನೆ. ಚಂದ್ರ ಅಷ್ಟೋತ್ತರ ಇಲ್ಲಿದೆ.


Right click on the image and open in new tab to enlarge

1.Audio Link

2.Audio Link

January 25, 2012

Navagraha Ashtottara Series - Surya Ashtottara in Kannada / ಸೂರ್ಯ ಅಷ್ಟೋತ್ತರ

ಬಹಳಷ್ಟು ಓದುಗರು ನವಗ್ರಹ ಅಷ್ಟೋತ್ತರಗಳನ್ನು ಪ್ರಕಟಿಸಿ ಅಂತ ಕೇಳಿದ್ದರೆ. ಮುಂದಿನ ವಾರಗಳಲ್ಲಿ ನಾನು ಎಲ್ಲ ನವಗ್ರಹಗಳ ಅಷ್ಟೋತ್ತರ ಸರಮಾಲೆಯನ್ನು ಇಲ್ಲಿ ಬರೆಯುತ್ತೀನಿ. ಮೊದಲನೆಯದಾಗಿ  ಸೂರ್ಯ ಅಷ್ಟೋತ್ತರ ಇಲ್ಲಿದೆ. ಸಧ್ಯದಲ್ಲೇ ರಥ ಸಪ್ತಮಿ ಹಬ್ಬ ಬರುತ್ತಿದೆ, ಅದಕ್ಕೂ ಈ ಸ್ತೋತ್ರ ಉಪಯುಕ್ತ.

October 31, 2010

Pregnancy Mantras/Garbha Raksha Stotra in Kannada / ಗರ್ಭ ರಕ್ಷಾ ಸ್ತೋತ್ರ


ಸ್ನೇಹಿತರೊಬ್ಬರಿಗೆ ಸಧ್ಯದಲ್ಲೇ ಮಗು ಆಗುತ್ತಿದೆ. ಅವರು ಗರ್ಭಿಣಿ ಆಗಿರುವಾಗ ಕೇಳುತ್ತಿರುವ ಮಂತ್ರ ಸ್ತೋತ್ರಗಳನ್ನು ನನಗೆ ಕೊಟ್ಟಿದ್ದಾರೆ. ಇದನ್ನು ನನ್ನ ಬ್ಲಾಗ್ ಮೂಲಕ ಓದುಗರ ಜೊತೆ ಹಂಚಿಕೊಳ್ಳಿ ಅಂತ ಹೇಳಿದ್ದರೆ. ಅವರಿಗೆ ನನ್ನ ಧನ್ಯವಾದಗಳು :)
ಗರ್ಭ ರಕ್ಷಾ ಸ್ತೋತ್ರ ಹೆಸರೇ ಹೇಳುವಂತೆ ಇದು ಗರ್ಭಿಣಿ ಹಾಗು ಅವಳ ಮಗುವನ್ನು ರಕ್ಷಣೆ ಮಾಡುತ್ತದೆ. ಈ ಸ್ತೋತ್ರಗಳನ್ನು ಗರ್ಭಿಣಿಯು ಕೇಳಿದರೆ ಸುರಕ್ಷಿತ, ಆರೋಗ್ಯಕರ, ಸುಲಭ ಗರ್ಭಧಾರಣೆ ಹಾಗು ಹೆರಿಗೆ ಆಗುವುದು ಎಂಬ ನಂಬಿಕೆ.

ಇವರು ನನಗೆ ಎರಡು ಬೇರೆ ಬೇರೆ ಸ್ತೋತ್ರಗಳನ್ನು ಕೊಟ್ಟಿದ್ದಾರೆ.ಮೊದಲನೆಯ ಸ್ತೋತ್ರವನ್ನು ಅನಂತ ರಾಮ ದೀಕ್ಷಿತರು ಎಂಬುವವರು ರಚಿಸಿದ್ದಾರೆ . ಗರ್ಭ ರಕ್ಷಾಂಬಿಕೇ ದೇವಿಯ ದೇವಸ್ಥಾನ ತಿರುಕರುಕ್ಕವೂರ್ ಎಂಬ ಊರಲ್ಲಿ ಇದ್ದು, ಈ ದೇವಿಯ ಮೇಲೆ ಈ ಸ್ತೋತ್ರವನ್ನು ರಚಿಸಿದ್ದಾರೆ ಎಂದು ಹೇಳುತ್ತಾರೆ.

1st Version:(Click on the image below to enlarge)




Audio Link by Vijaya Shanker

------------------------------------

ಎರಡನೆಯ ಸ್ತೋತ್ರದಲ್ಲಿ ೯ ಪಂಕ್ತಿಗಳಿವೆ. ಗರ್ಭಿಣಿಯ ೯ ತಿಂಗಳು, ಒಂದು ತಿಂಗಳಿಗೆ ಒಂದು ಪಂಕ್ತಿಯಂತೆ ಈ ಸ್ತೋತ್ರವನ್ನು ರಚಿಸಲಾಗಿದೆ.
2nd Version:(Click on the image below to enlarge)



Audio link by Balaji Tambe (Song 3)


-------------------------------------

Audio link to Other Pregnancy Stotras:

1.Garbha Raksha Album

2.Garbh Sanskar Album(Raaga)

3.Garbha Sankar Album (hummaa)

ಎಲ್ಲ ಗರ್ಭಿಣಿಯರಿಗೂ ನನ್ನ ಶುಭ ಹಾರೈಕೆಗಳು. ನಿಮ್ಮ ಮಡಿಲಲ್ಲಿ ಮುದ್ದಾದ, ಆರೋಗ್ಯವಾದ ಕಂದಮ್ಮ ಬೇಗ ಬರಲಿ:)

October 12, 2010

Bhavanyashtakam / Bhavani Ashtakam in Kannada / ಭಾವಾನ್ಯಾಷ್ಟಕಂ

"ಓದುಗರಿಗೆಲ್ಲ ನವರಾತ್ರಿ ಹಬ್ಬದ ಶುಭಾಶಯಗಳು "

ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಇದನ್ನು ಶ್ರೀ ಶಂಕರಚಾರ್ಯರು ರಚಿಸಿದ್ದಾರೆ. ಭವಾನಿ ಅಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Ashit Desai

2.Audio Link by Narasimha Nayak[song 4]

3.Audio Link by Gayathri Devi

September 26, 2010

Shri SaraswatI DvAdashanAma stotram in Kannada /ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರಮ್



ನವರಾತ್ರಿ ಹಬ್ಬ ಬರುತ್ತಾ ಇದೆ . ಅದಕ್ಕಾಗಿ ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರ ಕೆಳಗಿದೆ.


ಸರಸ್ವತೀ ತ್ವಿಯಂ ದೃಷ್ಟ್ವಾ ವೀಣಾಪುಸ್ತಕ ಧಾರಿಣೀ |
ಹಂಸವಾಹ ಸಮಾಯುಕ್ತಾ ವಿದ್ಯಾದಾನಕರೀ ಮಮ || ||
ಪ್ರಥಮಂ ಭಾರತೀನಾಮ ದ್ವಿತೀಯಂಚ ಸರಸ್ವತೀ |
ತ್ರ್‍‍ಇತೀಯಂ ಶಾರದಾದೇವಿ ಚತುರ್ಥಂ ಹಂಸವಾಹಿನಿ || ||
ಪಂಚಮಂ ಜಗತೀಖ್ಯಾತಂ ಷಷ್ಠಂ ವಾಗೀಶ್ವರೀ ತಥಾ |
ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣಿ || ||
ನವಮಂ ಬುದ್ಧಿಧಾತ್ರೀಚ ದಶಮಂ ವರದಾಯಿನಿ |
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರಿ || ||
ಬ್ರಾಹ್ಮೇ ದ್ವಾದಶನಾಮಾನಿ ತ್ರಿಸನ್ಧ್ಯಂ ಯಃ ಪಠೇನ್ನರಃ |
ಜಿಹ್ವಾಗ್ರೇ ವಸತೇ ನಿತ್ಯಂ ಬ್ರಹ್ಮರೂಪಾ ಸರಸ್ವತೀ || ||

||ಇತಿ ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಂ ಸಂಪೂರ್ಣಮ್||


1.Audio Link by Bangalore Sisters[song 7]


2.Audio Link


August 29, 2010

Sankata Nashana Ganesha Stotram in Kannada/ Ganesha Dwadashanama /ಸಂಕಟ ನಾಶನ ಗಣೇಶ ಸ್ತೋತ್ರಂ/ಗಣೇಶ ದ್ವಾದಶನಾಮ



ಈ ಸ್ತೋತ್ರದ ಹೆಸರೇ ಹೇಳುವಂತೆ ಇದನ್ನು ಪಠಿಸಿದರೆ ಎಲ್ಲ ಸಂಕಷ್ಟಗಳು ನಾಶವಾಗುತ್ತದೆ ಎಂಬ ನಂಬಿಕೆ. ಇದರಲ್ಲಿ ಗಣಪತಿಯ ೧೨ ನಾಮಗಳಿವೆ. ಆದ್ದರಿಂದ ಇದನ್ನು ಗಣೇಶ ದ್ವಾದಶ ನಾಮಸ್ತೋತ್ರ ಎಂದೂ ಕರೆಯುತ್ತಾರೆ.

ಓಂ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್‌
ಭಕ್ತಾವಾಸಂ ಸ್ಮರೇನಿತ್ಯಂ ಆಯುಶ್ಕಾಮಾರ್ಥ ಸಿದ್ಧಯೇ 1

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ
ತೃತೀಯಂ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್‌ 2

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಮ್‌ 3

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್‌
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್‌ 4

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿ ಕರಃ ಪ್ರಭೋ 5

ವಿದ್ಯಾರ್ಥಿ ಲಭತೇ ವಿದ್ಯಾಂ ಧರ್ನಾರ್ಥಿ ಲಭತೇ ಧನಮ್‌
ಪುತ್ರಾರ್ಥಿ ಲಭತೇ ಪುತ್ರಾನ್‌ ಮೋಕ್ಷಾರ್ಥಿ ಲಭತೇ ಗತಿಮ್‌ 6

ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್‌
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ 7

ಅಷ್ಟೇಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್‌
ತಸ್ಯ ವಿದ್ಯಾ ಭವೇತ್‌ಸರ್ವಾ ಗಣೇಶಸ್ಯ ಪ್ರಸಾದತಃ 8

ಇತಿ ಶ್ರೀ ನಾರದ ಪುರಾಣೆ ಸಂಕಟ ನಾಶನಂ ಗಣೇಶ ಸ್ತೋತ್ರಂ ಸಂಪೂರ್ಣಂ


1.Audio Link by Shruti Sadolikar [song 1]

2.Audio Link by Sikkil Gurucharan [song 7]

3.Audio Link by a group [song 4]

4.Audio Link by another artist

July 17, 2010

Parabrahma Pratah Smaran Stotra / ಪರಬ್ರಹ್ಮ ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ಪರಬ್ರಹ್ಮ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio by Bangalore sisters [song 1] starts at 1:50

2.Audio by Shivoham

3.Audio by Sadhana Sargam

July 3, 2010

Vishnu Praatah Smarana Stotra / ಶ್ರೀ ವಿಷ್ಣು ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ವಿಷ್ಣು ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



1.Audio by Soma Singh(youtube)

2.Audio by Soma Singh (hummaa)

3.Audio by Ravindra Sathe

June 26, 2010

Ganesha Pratah Smaranam in Kannada / ಗಣೇಶ ಪ್ರಾತಃ ಸ್ಮರಣಮ್

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿದಿನ ಮುಂಜಾನೆ ಎದ್ದು ದೇವರ ಪ್ರಾರ್ಥನೆ ಮಾಡುವುದು ಸಾಮಾನ್ಯವಾದ ಅಭ್ಯಾಸ. ಪ್ರಾತಃ ಕಾಲದಲ್ಲಿ ಸ್ಮರಣೆ ಮಾಡಲೆಂದೇ ಶಂಕರಾಚಾರ್ಯರು ಹಲವು ದೇವರ ಪ್ರಾತಃ ಸ್ಮರಣ ಸ್ತೋತ್ರವನ್ನು ರಚಿಸಿದ್ದಾರೆ. ಮುಂದಿನ ಹಲವು ದಿನಗಳಲ್ಲಿ ಎಲ್ಲ ಸ್ತೋತ್ರಗಳನ್ನು ಇಲ್ಲಿ ಪ್ರಕಟಿಸುತ್ತೇನೆ. ಕೆಳಗೆ ಗಣೇಶ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bangalore Sisters (Song 1)

2.Audio Link by Shweta Pandit

3.Audio Link by Prakash Rao

4.Audio Link by Soma Singh

June 4, 2010

Mookambika Ashtakam in Kannada / ಮೂಕಾಂಬಿಕ ಅಷ್ಟಕ

ಓದುಗರೊಬ್ಬರು ಮೂಕಾಂಬಿಕಾ ಅಷ್ಟಕವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು, ನಿಮಗಾಗಿ ಸ್ತೋತ್ರ ಇಲ್ಲಿದೆ.
ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Mahanadi Shobhana


2.Audio link by Sulamangala Sisters

May 23, 2010

Kanakadhara Stotra in Kannada / ಕನಕಧಾರಾ ಸ್ತೋತ್ರ


ಶ್ರೀ ಶಂಕರಾಚಾರ್ಯರು ರಚಿಸಿರುವ ಕನಕಧಾರ ಸ್ತೋತ್ರ ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿ ಮಾಡುತ್ತದೆ. ಈ ಸ್ತೋತ್ರವನ್ನು ಪಠಿಸಿದರೆ ಕಷ್ಟಗಳು ಹೋಗಿ, ಐಶ್ವರ್ಯ, ಸಂಪತ್ತು, ಅಭಿವೃದ್ಧಿ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ. ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.


ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bombay Sister

2.Audio Link by M.S.Subbalakshmi

3.Another Audio Link


May 8, 2010

Purusha Sukta in Kannada / ಪುರುಷ ಸೂಕ್ತ

ಪುರುಷ ಸೂಕ್ತ ವೇದದಲ್ಲಿ ಇರುವ ಮಂತ್ರ. ಇದರಲ್ಲಿ ೨೪ ಪಂಕ್ತಿಗಳಿವೆ . ಮೊದಲ ೧೮ ನ್ನು ಪೂರ್ವ ನಾರಾಯಣ ಎಂದೂ, ಕೊನೆಯ ೬ ಪೊಂಕ್ತಿಗಳನ್ನು ಉತ್ತರ ನಾರಾಯಣ ಎಂದೂ ಕರೆಯುತ್ತಾರೆ. ಇದರ ಅರ್ಥವನ್ನು ಬೇರೆ ಬೇರೆ ತರಹಅನುವಾದಿಸಿದ್ದಾರೆ. ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಪುರುಷ ಸೂಕ್ತ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.Audio Link by Y N Sharma

2.Audio Link by NS Prakash Rao

3. Another audio link below

April 27, 2010

Shiva Raksha Stotram in Kannada / ಶ್ರೀ ಶಿವ ರಕ್ಷಾ ಸ್ತೋತ್ರ

ಶ್ರೀ ಶಿವ ರಕ್ಷಾ ಸ್ತೋತ್ರವನ್ನು ಓದುಗರೊಬ್ಬರು ಪ್ರಕಟಿಸಿ ಅಂತ ಕೇಳಿದ್ದರು. ಹೆಸರೇ ಹೇಳುವಂತೆ ಈ ಸ್ತೋತ್ರವು ನಮ್ಮನ್ನು ಕೆಡಕುಗಳಿಂದ ಕಾಪಾಡುತ್ತದೆ. ಈ ಸ್ತೋತ್ರವು ಕನ್ನಡದಲ್ಲಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Bombay Sisters

2.Audio Link by Ravindra Sathe

3.Audio Link by Pandit Jasraj

Related Link:

March 20, 2010

Ramashtakam / Ramachandrashtakam / ರಾಮಾಷ್ಟಕಂ

ರಾಮ ನವಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ಶ್ರೀ ರಾಮ ಅಷ್ಟಕ ಕೆಳಗಿದೆ. ಕೆಲವು ಕಡೆ ಈ ಸ್ತೋತ್ರವನ್ನು ರಾಮಚಂದ್ರಾಷ್ಟಕ ಎಂದೂ ಕರೆದಿದ್ದಾರೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

1. Audio Link by N.S.Prakash Rao

2. Audio link by Bombay Sisters below


March 13, 2010

Sri Suktam in Kannada / ಶ್ರೀ ಸೂಕ್ತಂ

ಶ್ರೀ ಸೂಕ್ತ ಲಕ್ಷ್ಮೀ ದೇವಿಯ ಮೇಲಿನ ಸ್ತೋತ್ರ. ಈ ಸ್ತೋತ್ರವನ್ನು ಪಠಿಸಿದರೆ ಲಕ್ಷ್ಮಿಯು ಐಶ್ವರ್ಯ, ಅಭಿವೃದ್ಧಿ, ನೆಮ್ಮದಿ, ಸಂತೋಷ, ಸಕಲ ಸಂಪತ್ತನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಇದೆ.

ಶ್ರೀ ಸೂಕ್ತ ಕನ್ನಡದಲ್ಲಿದೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.




1. Audio Link by Challakere Brothers

2. Audio Link by Anantha Kulkarni (Album Link)

3. Audio Link by Thiagarajan (song7)

4. Audio Link by Shweta Pandit below

February 27, 2010

Aditya Hrudayam in Kannada / ಆದಿತ್ಯ ಹೃದಯಮ್

ಆದಿತ್ಯ ಹೃದಯ ಸ್ತೋತ್ರ ಸೂರ್ಯನ ಸ್ತೋತ್ರ. ಸ್ತೋತ್ರವು ರಾಮಾಯಣದ ಯುದ್ಧ ಕಾಂಡದಲ್ಲಿ ಬರುತ್ತದೆ. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ಋಷಿ ಅಗಸ್ತ್ಯರು ರಾಮನಿಗೆ ಸ್ತೋತ್ರವನ್ನು ಪಠಿಸುತ್ತಾರೆ. ಸ್ತೋತ್ರದಿಂದ ಸೂರ್ಯನನ್ನು ಪ್ರಾರ್ಥನೆ ಮಾಡಿ, ಅವನಿಂದ ಅಪಾರ ಶಕ್ತಿ, ಬಲ ಪಡೆದು ಶತ್ರುವನ್ನು ಸೋಲಿಸುತ್ತಾರೆ.
ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio link by S.P.Balasubramanyam

2. Audio link by Purushottama Sai (song starts at 2.00 minutes)

3. Audio by Sulamagala Sisters below




4.Audio by another artist(prapatti.com)


February 11, 2010

Shiva Rudrashtakam in Kannada / ಶಿವ ರುದ್ರಾಷ್ಟಕಂ

"ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು"

ಶಿವರಾತ್ರಿ ಹಬ್ಬದ ಪ್ರಯುಕ್ತ ಇನ್ನೊಂದು ಶಿವ ಸ್ತೋತ್ರ ಇಲ್ಲಿದೆ. ಶಿವ ರುದ್ರಾಷ್ಟಕ ಸ್ತೋತ್ರವನ್ನು ಶ್ರೀ ತುಲಸೀದಾಸರು ರಚಿಸಿದ್ದಾರೆ. ಇದರಲ್ಲಿ ಹೆಸರೇ ಹೇಳುವಂತೆ ೮ ಪಂಕ್ತಿಗಳಿವೆ.
ಶ್ರೀ ಶಿವ ರುದ್ರಾಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.




1.Audio Link by Thyagarajan R[song 6]

2.Audio Link by Ramesh Oza

3.Audio Link by Ashit Desai

4.Audio Link by another artist

Related Link:

October 23, 2009

Sri Venkateshwara Suprabhatam in Kannada / ಶ್ರೀ ವೆಂಕಟೇಶ ಸುಪ್ರಭಾತ

ಹಿಂದೂಗಳು, ಅದರಲ್ಲೂ ದಕ್ಷಿಣ ಭಾರತದವರ ಮನೆಯಗಳಲ್ಲಿ ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಒಂದು ಇಂಪಾದ ಹಾಡು ಕೇಳಿ ಬರುತ್ತೆ. ಯಾವ ಹಾಡೆಂದು ಊಹಿಸಬಲ್ಲಿರಾ? ಇನ್ನೊಂದು ಹಿಂಟ್ ಅದು M.S. Subbalakshmi ಅವರ ಧ್ವನಿಯಲ್ಲಿದೆ. ಈಗ ನಿಮಗೆ ಯಾವ ಹಾಡು ಅಂತ ಗೊತ್ತಾಗಿರಲೇ ಬೇಕು. ಹೌದು ಅದು ಶ್ರೀ ವೆಂಕಟೇಶ್ವರ ಸುಪ್ರಭಾತ. ಸು -ಪ್ರಭಾತ ಅಂದರೆ ಸುಂದರವಾದ, ಮಂಗಳವಾದ - ಪ್ರಾತಃ ಕಾಲ. ಈ ಸುಪ್ರಭಾತ ಹಾಡಿ ಶ್ರೀ ವೆಂಕಟೇಶ್ವರನನ್ನು ನಿದ್ದೆ ಇಂದ ಎಚ್ಚರ ಮಾಡಿಸುತ್ತಾರೆ. ಈ ಸ್ತೋತ್ರವನ್ನು 1430 ನೇ ಇಸವಿಯಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣನ್ ಸ್ವಾಮೀ ಅವರು ರಚಿಸಿದ್ದಾರೆ. ಸುಪ್ರಭಾತ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



1. Meaning of Venkatesha Suprabhatam

2.Audio Link by M.S. Subbalakshmi below


October 13, 2009

Ashtalakshmi Stotra in Kannada / ಅಷ್ಟಲಕ್ಷ್ಮೀ ಸ್ತೋತ್ರ

ದೀಪಾವಳಿ ಹಬ್ಬ ಹತ್ತಿರ ಬರುತ್ತಾ ಇದೆ. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಇದೆ. ಈ ಸಂಧರ್ಭಕ್ಕೆ ಸರಿಯಾಗಿ ಅಷ್ಟಲಕ್ಷ್ಮಿ ಸ್ತೋತ್ರವನ್ನು ಬರೆಯುತ್ತಿದ್ದೇನೆ. ಲಕ್ಷ್ಮಿ ಎಂದರೆ ಬರಿ ಹಣ ಕಾಸು ಮಾತ್ರವಲ್ಲ, ಧಾನ್ಯ, ಧೈರ್ಯ, ವಿದ್ಯಾ, ಸಂತಾನ, ಇವೆಲ್ಲವೂ ನಿಧಿಗೆ ಸಮಾನ. ಅಂತಯೇ ಇವೆಲ್ಲವನ್ನೂ ಕರುಣಿಸು ಎಂದು ಲಕ್ಷ್ಮಿಯ ಎಂಟು ರೂಪಗಳನ್ನು ಈ ಸ್ತೋತ್ರದಲ್ಲಿ ಪ್ರಾರ್ಥಿಸುತ್ತೇವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1. Audio Link by Meera Krishna ,(Album Link)

2. Audio Link by Shweta Pandit

3. Audio Link by Sowmya (song 8)
Blog Widget by LinkWithin